ಸಲ್ಲಾಪ
Sunday, February 12, 2012
ಬೇಂದ್ರೆಯವರ ‘ಫಜಾರಗಟ್ಟಿ ಮುಟ್ಟೋಣು ಬಾ’
›
ಫಜಾರಗಟ್ಟೀ ಮುಟ್ಟೋಣು ಬಾ ಹಿಂದಿನ ಆಟಾ ಮುಗಿಸೋಣು ಬಾ ಮುಂದಿನ ಆಟಾ ನಡೆಸೋಣು ಬಾ ||ಪಲ್ಲ|| ಇದ s ಇದ s ಅಂತ ಎದೀ ಅನ್ನತದ ಅದ ...
51 comments:
Tuesday, February 7, 2012
ಕನ್ನಡಮ್ಮನ ಖಟ್ಲೆ
›
ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪನವರಿಗೆ ಹಾಗು ಇತರ ಕೆಲವು ರಾಜಕಾರಣಿಗಳಿಗೆ ನಾನು ಋಣಿಯಾಗಿರಬೇಕು. ಇವರಿಂದಾಗಿ ನಾನು ಕರ್ನಾಟಕದ ಉಚ್ಚ ನ್ಯಾಯಾಲಯ ಹಾಗು...
28 comments:
Friday, January 27, 2012
ಶ್ರೀಮತಿ ಮೆರೆಡಿಥ್ ಅಲೆಕ್ಝಾಂಡರರಿಗೆ ಕೃತಜ್ಞತೆಗಳು
›
ಶ್ರೀಮತಿ ಮೆರೆಡಿಥ್ ಅಲೆಕ್ಝಾಂಡರ ಎನ್ನುವ ಧೀರ, ಪ್ರಜ್ಞಾಶೀಲ ಮಹಿಳೆಗೆ ನನ್ನ ಕೃತಜ್ಞತೆಗಳು. ೨೦೧೨ರ ಲಂಡನ್ ಓಲಿಂಪಿಕ್ಸ್ ಸಸ್ಟೇನಿಬಿಲಿಟಿ ಕಮಿಟಿಗೆ ಇವರು ಇದೇ ಜನೇವರಿ ೨...
19 comments:
Friday, January 20, 2012
ಬೇಂದ್ರೆ-ಕಾವ್ಯ ಶೈಲಿ
›
ಭಾಷೆ, ಛಂದಸ್ಸು ಹಾಗು ಅಲಂಕಾರ ಇವು ಕಾವ್ಯಶೈಲಿಯ ಮೂರು ಅಂಗಗಳಾಗಿವೆ. ಬೇಂದ್ರೆಯವರ ಕಾವ್ಯಶೈಲಿಯನ್ನು ಅರಿತುಕೊಳ್ಳುವದು ಎಂದರೆ ಸಮುದ್ರವನ್ನು ಅಳೆದಂತೆ. ಅವರ ಕವನಗಳ ಭಾಷಾ...
31 comments:
Tuesday, January 3, 2012
ಬೇಂದ್ರೆಯವರ ‘ಅರಳು ಮರಳು’
›
ಮರುಳಲ್ಲ ನಾನು, ಮರುಳಾದೆನಯ್ಯ ನನ್ನೆದೆಯ ಮರುಳಸಿದ್ಧ ನಿಮ್ಮರುಳಿನಿಂದ ಮರ ಮರಳಿ ಅರಳಿ ಸ್ಫುಟವಾಗಿ ಭಾವಶುದ್ಧ— ನಿಮ್ಮಡಿಗೊ ಮುಡಿಗೊ ಮುಡಿಪಾಯ್ತು ಮಾತು ಸಂತತದ ಏಕನ...
46 comments:
Tuesday, December 13, 2011
ಠಕ್ಕರ ಬಾಳಪ್ಪ
›
ಬಾಳ ಠಾಕರೆಯವರಿಗೆ ಇತಿಹಾಸ ಗೊತ್ತಿಲ್ಲ. ಮಹಾರಾಷ್ಟ್ರದಲ್ಲಿರುವ ಕನ್ನಡಿಗರನ್ನು ಓಡಿಸುವ ಮಾತುಗಳನ್ನು ಆಡುತ್ತಿರುವ ಅವರು ಭಾರತದ ಪ್ರಾಚೀನ ಇತಿಹಾಸವನ್ನು ಅರಿತುಕೊಳ್ಳುವದು...
47 comments:
Thursday, November 24, 2011
ಚಿತ್ತಿಯ ಮಳೆಯ ಸಂಜೆ..........ದ.ರಾ.ಬೇಂದ್ರೆ
›
ಕುರುಡು ಪ್ರೀತಿಯ ಹಾಂಗ ಕುರುಡು ಚಿತ್ತಿಯ ಮಳೆಯೆ ಮುಗುಳು ನಗಿ ಸುತ್ತುರುಳಿಸಿ ಸುರದ s ತ್ತ ಸುರದಾವ ||೧|| ಎತ್ತೇನೋ ಬಿತ್ತೇನೊ ಮಿಂಚಿನ ಮುತ್ತೇನೊ ಕಣ್ಮುಚ್ಚಿ ತೆರೆವು...
46 comments:
‹
›
Home
View web version